Friday, April 19, 2024
spot_img
More

    GlobalGaniga

    ಕರ್ನಾಟಕದಲ್ಲಿ ಗಾಣಿಗರಲ್ಲಿ ಸೋಮಕ್ಷತ್ರಿಯ, ಜ್ಯೋತಿಪಣ, ಜ್ಯೋತಿನಗರ ಮುಂತಾದ ಒಳಪಂಗಡಗಳೂ ಇವೆ. ಇನ್ನು ಸೋಮಕ್ಷತ್ರಿಯ ಸಮಾಜವೊಂದರಲ್ಲೇ ಶೆಟ್ಟಿ, ರಾವ್, ವರ್ಮಾ ಎಂಬಿತ್ಯಾದಿ ಸರ್‌ನೇಮ್‌ಗಳಿಂದಲೂ ಗಾಣಿಗ ಸಮುದಾಯದವರು ಗುರುತಿಸಿಕೊಳ್ಳುತ್ತಿದ್ದಾರೆ. ಹೀಗೆ ನಾನಾ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತಿರುವ ಎಲ್ಲ ಥರದ ಗಾಣಿಗರನ್ನು ಒಂದೇ ವೇದಿಕೆಯಡಿ ತರುವ ಪ್ರಯತ್ನವೇ ಈ "ಗ್ಲೋಬಲ್ ಗಾಣಿಗ.ಕಾಂ" ಉದ್ದೇಶ. ಜಗತ್ತಿನಾದ್ಯಂತ ಇರುವ ಗಾಣಿಗರನ್ನು ಬೆಸೆಯುವ ಮಹತ್ವಾಕಾಂಕ್ಷೆಯಿಂದ ಈ "ಗ್ಲೋಬಲ್ ಗಾಣಿಗ.ಕಾಂ" ತಾಣವನ್ನು ರೂಪಿಸಲಾಗಿದೆ.

    ಈ ದೇವಸ್ಥಾನದಲ್ಲಿದೆ ಆ ಗಾಣಿಗರ ಕುಲದೇವರು!

    ಬೆಂಗಳೂರು: ಗಾಣಿಗ ಸಮುದಾಯವು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಗುರುತಿಸಿಕೊಂಡಿರುವಂತೆಯೇ ಒಂದೊಂದು ಗಾಣಿಗ ಸಮುದಾಯಕ್ಕೂ ಪ್ರತ್ಯೇಕ ಕುಲದೇವರು ಇದ್ದಿರಬಹುದು. ಇದೀಗ ನಾವು ಒಂದು ನಿರ್ದಿಷ್ಟ ಗಾಣಿಗ ಸಮುದಾಯದವರ ಕುಲದೇವರ ಕುರಿತು ಇಲ್ಲಿ...

    ಉದ್ಯಮ

    ಸಾಮಾಜಿಕ

    ಅಂಕಣ

    ಶಿಕ್ಷಣ

    ಸಾಹಿತ್ಯ

    ರಾಜಕೀಯ

    ಮನರಂಜನೆ

    ಕ್ರೀಡೆ

    ನಿಧನ

    ಗಾಣಿಗ ಸಮಾಜದ ಸಾಧಕರಿವರು

    ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

    ಬೆಂಗಳೂರು: ʼದರ್ಶಿನಿ ಬ್ರಹ್ಮʼ ಎಂದೇ ಹೆಸರಾಗಿರುವ, ಆಹಾರತಜ್ಞ ಆರ್‌. ಪ್ರಭಾಕರ್‌ ಅವರು ʼಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ʼ ಮಾಧ್ಯಮ ಸಂಸ್ಥೆ ನೀಡುವ ʼಅಸಾಮಾನ್ಯ ಕನ್ನಡಿಗʼ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.   ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ ಮಾಧ್ಯಮ ಸಂಸ್ಥೆಯ ನಾಲ್ಕನೇ ಆವೃತ್ತಿಯ ಅಸಾಮಾನ್ಯ ಕನ್ನಡಿಗ ಪುರಸ್ಕಾರ ಸಮಾರಂಭವು ಅ. 13ರ ಶುಕ್ರವಾರ ಲಲಿತ್‌ ಅಶೋಕ ಹೋಟೆಲ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.   ಮುಖ್ಯಮಂತ್ರಿ...

    ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್‌ ಡೆಪ್ಯುಟಿ ಕಮಿಷನರ್‌ ಆಗಿ ಡಾ. ವಾಸಂತಿ ಅಮರ್‌ ನೇಮಕ

    ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಜಿಲ್ಲೆ ಸ್ಪೆಷಲ್‌ ಡೆಪ್ಯುಟಿ ಕಮಿಷನರ್‌-3 (ಉತ್ತರ) ಆಗಿ ಡಾ. ವಾಸಂತಿ ಅಮರ್‌ ಅವರನ್ನು ರಾಜ್ಯ ಸರ್ಕಾರವು ನೇಮಕ ಮಾಡಿದೆ. ಈ ಮೂಲಕ ಗಾಣಿಗ ಸಮುದಾಯದ ಮೊದಲ ಮಹಿಳಾ ಐಎಎಸ್‌ ಅಧಿಕಾರಿ ಡಾ. ವಾಸಂತಿ ಅಮರ್‌ ಅವರಿಗೆ ಮತ್ತೊಮ್ಮೆ ಮಹತ್ವದ ಸ್ಥಾನ ಲಭಿಸಿದೆ. ಕರ್ನಾಟಕ ರಾಜ್ಯ ಖನಿಜ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕಿ ಆಗಿದ್ದ...

    ಇಂದಿನ ನ್ಯಾಷನಲ್ ಕಾಲೇಜನ್ನು ಆರಂಭಿಸಿದ್ದು ಅಂದಿನ ದೊಡ್ಡಣ್ಣ ಶೆಟ್ಟರೇ..

    ಜನೋಪಕಾರಿ ಶ್ರೀದೊಡ್ಡಣ್ಣ ಶೆಟ್ಟಿ ಅವರು ಗಾಣಿಗ ಸಮುದಾಯದ ಧೀಮಂತ ವ್ಯಕ್ತಿ. ಅವರು ಜನೋಪಕಾರಿ ಎನಿಸಿಕೊಂಡಿದ್ದು, ಬಳಿಕ ಸರ್ವಸಂಗ ಪರಿತ್ಯಾಗಿಯಾಗಿ ಶ್ರೀದೊಡ್ಡಣ್ಣ ಸ್ವಾಮಿ ಎಂದಾಗಿದ್ದು ಸೇರಿ ಅವರ ಬದುಕಿನ ಮಹತ್ವದ ಘಟ್ಟಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಇಂದು ಅವರ 182ನೇ ಜಯಂತ್ಯುತ್ಸವ, ತನ್ನಿಮಿತ್ತ ಈ ಬರಹದ ಮೂಲಕ ಅವರನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಿಕೊಳ್ಳಲಾಗುತ್ತಿದೆ. ಬೆಂಗಳೂರು: ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರು...
    error: Content is protected !!